ಆಶಯ


ನೆಲದ ತವಕ
ಸಸಿಗೆ ನೆವಕ
ರವಿಯ ಬೆಳಕು
ಹೃದಯ ಸ್ಪರ್ಶ
ಹೊಸದೊನ್ದು
ಬದುಕು..

ಎದೆಯ ಗುಡಿಯಲಿ
ತಮದ ಜಾಡು
ಅರಿವ ಬೆಳಕಿನ ಕೋಲು
ಪುನಃ ತಮದ ಸೋಲು

ತನುವ ಪಣತಿಗೆ
ಒಲುಮೆ ತೈಲವ ತುಮ್ಬಿ
ಅರಿವ ಕಿಡಿ ಮುಡಿಸಬೇಕು
ಬದುಕೇ ಹೊಸ ಬೆಳಕು
ಅದು ಜಗವ ಬೆಳಗಬೇಕು..

--ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....