ಪ್ರತಿಫಲ

ಬಡವನಾಗಿ ಹುಟ್ಟಿ
ಗಳಿಸಿದ್ದು ಬರೀ
ಹೃದಯ ಶ್ರೀಮಂತಿಗೆ
ಹಸಿದ ಹೊಟ್ಟೆಯನದು
ತುಂಬಲಿಲ್ಲ
ಬಡವನಿಗೆ ಸಿಟ್ಟಿನ ಹೊರತು
ದವಡೆಗೆ ಏನೂ ದಕ್ಕಲಿಲ್ಲ
-- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....