ಭೂತಾಯಿಯ ಅಳಲು

ಜಲ ಕೊಟ್ಟೆ
ನೆಲ ಕೊಟ್ಟೆ
ಉಸಿರಾಡಲು
ಬಲ ಕೊಟ್ಟೆ
ಸಿರಿ ಕೊಟ್ಯೆ
ಸುಖ ಕೊಟ್ಟೆ
ಹೆಸರಾಗೋ ಛಲ ಕೊಟ್ಟೆ
ಬಲಿತು ನರ ನೀನು
ಮಗುವೆಂದೇ ಮುದವಿಟ್ಟೆ
ಅದಕೆ ನೀ ಪ್ರತಿಯಾಗಿ
ನನ್ನೆದೆಗೆ ನೋವಿಟ್ಟೆ
ಹಿಂದೆಂದೂ ಕಂಡಿರದ
ಕಷ್ಟಗಳ ತಂದಿಟ್ಟೆ
ಅರಿಯದಿರೇ ನೀನಿದನು
ಒಡೆವುದು ಸಹನೆ ಕಟ್ಟೆ
-- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....