ಮರಣ

ಹಸಿದ ತುಟಿಗಳಿಗೆ
ಬಿಸಿ ಮುತ್ತನ್ನೀಯುವೆ ಎಂದು
ಕಣ್ಣು ಮುಚ್ಚಿದರೆ
ಕೊಡವಿಕೊಂಡು ಬಿತ್ತು ಕಣ್ಣ ಹನಿ
ಉಪ್ಪುಪ್ಪಾದ ಅನುಭವದಲ್ಲಿ
ರೆಪ್ಪೆಗಳ ಅಪ್ಪುಗೆಯಲಿ
ಸತ್ತು ಹೋಗಿತ್ತು ನಿನ್ನ ಪ್ರತಿಬಿಂಬ

 ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....