ಪರಿಶುದ್ಧಿ

ನಮ್ಮೊಳಗೆ 'ನಾನು'
 ತುಂಬಿರುವ ಸುದ್ದಿ
ಅರಿವಾದೊಡೆ ಬಿಡಬೇಕು
ಆ ದುಷ್ಟ ಬುದ್ಧಿ
ಜಗದ ಸುಖದೊಳಗೆ
ಮನಸನ್ನು ಅದ್ದಿ
ಮಾಡಿ ಬಿಡಬೇಕು
ಭಾವ ಪರಿಶುದ್ಧಿ

  ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....