ಪಶ್ಚಾತಾಪ

ನಿನ್ನ ಒಲವನ್ನು
ಹೂವು ಅಂದುಕೊಂಡಿದ್ದೆ
ಅದು ಸೂಸುವ ಪರಿಮಳವನ್ನು
ಬದುಕು ಅಂದುಕೊಂಡಿದ್ದೆ
ಹಗಲು ಕಳೆದು ಇರುಳು ಬರಲು
ಬಾಡಿತೇಕೆ ಹೂವು?
ತುಂಬಿ ನನ್ನಲ್ಲಿ
ಸಹಿಸಲಾರದ ನೋವು...

   ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....